ಲಕ್ಷ್ಮೀವಲ್ಲಭ ತೀರ್ಥರು (1642)
Sri Lakshmivallabha Theertha took Ashrama from Sri Kambaluru Ramachandra Theertha and is Eighteenth saint from Madhwacharya.
Belur and its surroundings were his main places of tatva prachara. He has written many stotras and ‘Prabhata Panchaka Stotra’ is one among them.
After handing over mahasamsthana to Sri Lakshminatha Theertha, he entered Vrundavana at Tirumakoodalu, sangama Kshethra.
ವಿದ್ಯಾವಲ್ಲಭತೀರ್ಥರು (1812)
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಹಳೇ ತಿರುಮಕೂಡಲಿನಲ್ಲಿ ವಿರಾಜಮಾನರಾಗಿರುವ ಮಠದ ಪರಂಪರೆಯ 27ನೇ ಪೀಠಾದಿಪತಿಗಳಾದ ಶ್ರೀ ವಿದ್ಯಾವಲ್ಲಭತೀರ್ಥರು
ಶ್ರೀನಾಥ ತೀರ್ಥರು (1780)ಭಾಷ್ಯದೀಪಿಕಾಚಾರ್ಯರೆಂದು ಪ್ರಸಿದ್ಧರಾದ ಶ್ರೀಜಗನ್ನಾಥತೀರ್ಥರ ಶಿಷ್ಯರಾದ, ಪ್ರತ್ಯರ್ಥಿಮತಭಂಜನರೆಂದು ಲೋಕವಿಖ್ಯಾತರಾದ ಶ್ರೀಶ್ರೀನಾಥತೀರ್ಥ ಶ್ರೀಪಾದಂಗಳವರು ಕಾಶಿರಾಜನ ಅಧ್ಯಕ್ಷತೆಯಲ್ಲಿ ನಡೆದ ವಿದ್ವತ್ಸಭೆಯಲ್ಲಿ ನೂರಾರು ಪಂಡಿತರ ಪ್ರಶ್ನೆಗಳಿಗೆ ಉತ್ತರವಿತ್ತು ತಮ್ಮ ಶತಾವಧಾನದ ವೈಖರಿಯಿಂದ ಎಲ್ಲ ಪಂಡಿತರ ಮನಸೂರೆಗೊಂಡರು,, ಇವರ ವಿದ್ಯಾ ವೈಭವವನ್ನು ಕಂಡ ಕಾಶಿನರೇಶನು ಶ್ರೀವ್ಯಾಸರಾಜಮಠವು ನಿಜಾರ್ಥದಲ್ಲಿ ವಿದ್ಯಾಸಿಂಹಾಸನವೆಂದು ತಲೆಬಾಗಿ ಗೌರವಿಸಿದನು. ಅಂದಿನಿಂದ ಶ್ರೀಮಠದ ಪೀಠಾಧಿಪತಿಗಳ
ಹೆಸರಿನೊಂದಿಗೆ "ವಿದ್ಯಾ" ಎನ್ನುವುದು ಆರಂಭವಾಯಿತು. ಶ್ರೀಮದಾಚಾರ್ಯರ ಈ ಶ್ರೇಷ್ಠ ವಿದ್ಯಾಸಿಂಹಾಸನಕ್ಕೆ ಅಸಾಧಾರಣವಾದ ಕೀರ್ತಿಯನ್ನು ತಂದಿತ್ತ ಶ್ರೀಶ್ರೀನಾಥತೀರ್ಥಶ್ರೀಪಾದಂಗಳವರು
ಹೆಸರಿನೊಂದಿಗೆ "ವಿದ್ಯಾ" ಎನ್ನುವುದು ಆರಂಭವಾಯಿತು. ಶ್ರೀಮದಾಚಾರ್ಯರ ಈ ಶ್ರೇಷ್ಠ ವಿದ್ಯಾಸಿಂಹಾಸನಕ್ಕೆ ಅಸಾಧಾರಣವಾದ ಕೀರ್ತಿಯನ್ನು ತಂದಿತ್ತ ಶ್ರೀಶ್ರೀನಾಥತೀರ್ಥಶ್ರೀಪಾದಂಗಳವರು
No comments:
Post a Comment